ಉ.ಕ ಸುದ್ದಿಜಾಲ ಅಥಣಿ :
ಬಸ್ ಹಾಗೂ ಬೈಕ್ ಮದ್ಯ ಮುಖಾ-ಮುಖಿ ಡಿಕ್ಕಿ ಓರ್ವ ಸಾವು, ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ಮುಖಾ-ಮುಖಿ ಡಿಕ್ಕಿ ಆದ ಪರಿಣಾಮ ಓರ್ವ ಸ್ಥಳದಲ್ಲೆ ಸಾವು ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದು ಮಹಾರಾಷ್ಟ್ರದ ಮೀರಜ ಖಾಸಗಿ ಆಸ್ಪತ್ರೆಗೆ ದಾಖಲು
ಬಳ್ಳಿಗೇರಿ-ಮಲಾಬಾದ ಮದ್ಯ ಮಾರ್ಗದ ಬೆವಣೂರು ಕ್ರಾಸ್ ಬಳಿ ಅಪಘಾತ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬೆವಣೂರ ಕ್ರಾಸ್ ಬಳಿ ಘಟನೆ ಮಲಬಾದ ಮೂಲದ ನೂರ್ ಸಿರಾಜ್ ಮುಲ್ಲಾ (45) ಮೃತ ದುರ್ದವಿ. ಅಥಣಿ ಮಾರ್ಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ಮದ್ಯ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಶೀಲನೆ ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಅಥಣಿಗೆ ತರಲಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಸ್ ಹಾಗೂ ಬೈಕ್ ಮದ್ಯ ಮುಖಾ-ಮುಖಿ ಡಿಕ್ಕಿಓರ್ವ ಸಾವು
