ಉ.ಕ ಸುದ್ದಿಜಾಲ ಕೊಪ್ಪಳ :
ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ಕೊಡಲಾಗುವುದು ಈ ರೀತಿಯ ಅಭಿಯಾನ ಆರಂಭಿಸುತ್ತೇವೆ ಕೊಪ್ಪಳದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
ಕೊಲೆಯಾದ ಗವಿಸಿದ್ದಪ್ಪ ಮನೆಗೆ ಭೇಟಿ ನೀಡಿ ಹೇಳಿಕೆ ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಮುಸ್ಲಿಂರಲ್ಲಿದೆ. ಮಸೀದಿಯ ಮುಂದೆಯೇ ಗವಿಸಿದ್ದಪ್ಪ ಕೊಲೆಯಾಗಿದೆ. ಈ ಸಂದರ್ಭದಲ್ಲಿ ತಡೆಯುವ ಕೆಲಸ ಯಾಕೆ ಮಾಡಲಿಲ್ಲ
ರಿಲ್ಸ್ ನಲ್ಲಿ ಮಚ್ಚು ತೋರಿಸಿದ್ದಾನೆ ಈಗ ನಾಲ್ಕು ಜನರನ್ನು ಬಂಧಿಸಿದ್ದಾರೆ. ಆ ಹುಡುಗಿಯನ್ನೂ ಸಹ ಅರೆಸ್ಟ್ ಮಾಡಬೇಕು ಲವ್ ಜಿಹಾದ್ ಮಾಡಿದಾಗ ಅಲ್ಪಸಂಖ್ಯಾತ ರಿಗೆ ರಕ್ಷಣೆ ಮಾಡಲಾಗುತ್ತೆ ಮುಸ್ಲಿಂರಿಗೆ ಮಾತ್ರ ರಕ್ಷಣೆ ಮಾಡಲಾಗುತ್ತೆ
ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಸಾಂತ್ವಾನ ಹೇಳಿದರೆ ಸಾಲದು ಕುಟುಂಬದ ನೆರವಿಗೆ ಬರಬೇಕು ಈ ಸರಕಾರದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ ಅಧಿವೇಶನದಲ್ಲಿ ಈ ಕುರಿತು ಪ್ರಶ್ನಿಸುತ್ತೇನೆ. ನಾಳೆಯ ಪ್ರತಿಭಟನೆಗೆ ಎಲ್ಲರೂ ಸಹಕರಿಸಬೇಕು
ಇದೇ ನೆಪದಲ್ಲಿ ಗಣೇಶ ಹಬ್ಬಕ್ಕೆ ಅಡ್ಡಿ ಪಡಿಸಬಾರದು. ಮಚ್ಚು ತೆಗೆದುಕೊಂಡು ಓಡಾಡುವವರಿಗೆ ಸರಕಾರ ಬೆಂಬಲವಿದೆ. ಸಿದ್ದರಾಮಯ್ಯ ಈ ಘಟನೆಗೆ ರಾಜ್ಯದ ಜನತೆ ಕ್ಷಮೆ ಕೇಳಬೇಕು. ಪೊಲೀಸರಿಗೆ ಮುಸ್ಲಿಂರು ಅಪರಾಧಿಗಳು ಅಲ್ಲ ಎಂದು ಬಿಂಬಿಸುವ ಒತ್ತಡವಿದೆ.
ಹಿಂದೂ ಪರವಾಗಿ ಹಿಂದುಳಿದವರು ಮಾತನಾಡಬಾರದು ಎಂಬ ಧೋರಣೆ ಸರಿ ಅಲ್ಲ. ಡ್ರಗ್ಸ್ ಗಾಂಜಾ ದ ಬಗ್ಗೆ ಗೃಹ ಸಚಿವರು ಉಡಾಫೆ ಮಾತನಾಡುತ್ತಾರೆ. ಇದೇ ಘಟನೆ ಮುಸ್ಲಿಂರ ಕೊಲೆಯಾದರೆ, ಕೈ ಕಾಲು ಹಿಡಿಯುತ್ತಾರೆ ಈ ಘಟನೆಗೆ ಸರಕಾರ ಹಸ್ತಕ್ಷೇಪ ಮಾಡುತ್ತಿದೆ
ಸರಕಾರ ಸಾಬರ ಸರಕಾರವಾಗಿದೆ. ಆದರೂ ಹಿಂದುಗಳಾರು ಭಯ ಪಡುವುದಿಲ್ಲ. ಈ ಕುರಿತು ಸಿದ್ದರಾಮಯ್ಯ ಮುಸ್ಲಿಂರ ಬಗ್ಗೆ ಇದ್ದರೆ ಮಾತ್ರ ಪ್ರತಿಕ್ರಿಯಿಸುತ್ತಾರೆ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
VIDIO – ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ಕೊಡಲಾಗುವುದು : ಬಸವನಗೌಡ ಯತ್ನಾಳ
