ಉ.ಕ‌ ಸುದ್ದಿಜಾಲ ಅಥಣಿ :

ವಚನಾನಂದ ಸ್ವಾಮೀಜಿ ಸಹೋದರ ಅಪಘಾತದಲ್ಲಿ ನಿಧನ ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿ ಅವರ ಸಹೋದರ ಅಶೋಕ ಗೌರಗೊಂಡ ನಿನ್ನೆ ತಡರಾತ್ರಿ ಬೈಕ್ ಅಪಘಾತದಲ್ಲಿ ನಿಧನ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಸಿ ಮೂಲದವರಾದ ಅಶೋಕ ಅವರು ನಿನ್ನೆ ತಡರಾತ್ರಿ ಬೈಕ ಅಪಘಾತದಲ್ಲಿ ಸಾವು.

ತಾಂವಶಿ ಗ್ರಾಮದಿಂದ ಅಥಣಿ ಕಡೆಗೆ ತೆರಳುವಾಗ ಅಥಣಿ ಸಮೀಪದ ಭರಮೋಕೋಡಿ ಹತ್ತಿರ ಅಪಘಾತ ಸಂಭವಿಸಿದೆ.ಬಬೈಕ್ ಮೇಲೆ ಹೋಗುತ್ತಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ ಅಪಘಾತದಲ್ಲಿ ಸ್ಥಳದಲ್ಲೆ ಮೃತಪಟ್ಟ ಅಶೋಕ.

ಮೃತ ಅಶೋಕ ಅವರಿಗೆ ತಾಯಿ ಮಡದಿ ಮೂರು ಹೆಣ್ಣು ಮಕ್ಕಳಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಮೃತ ಅಶೋಕ್ ಅವರ ಅಂತ್ಯಕ್ರಿಯ ಸ್ವಗ್ರಾಮವಾದ ತಾವಂಶಿ ಗ್ರಾಮದಲ್ಲಿ ನೆರವೇರಲಿದೆ.