ಉ.ಕ‌ ಸುದ್ದಿಜಾಲ ಬೆಳಗಾವಿ :

ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸಾಮರಸ್ಯ ಮೆರೆದ ಡಿಸಿ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗಣೇಶನ ಪೂಜೆ. ಬೆಳಗಾವಿ ‌ಚನ್ನಮ್ಮ ವೃತ್ತದ ಗಣೇಶ ದೇವಾಲಯದಲ್ಲಿ ವಿಶೇಷ ಪೂಜೆ. ಬಳಿಕ‌ ಪರಿಸರ ಸ್ನೇಹಿ ಗಣೇಶನನ್ನು ಮನೆಗೆ ಕೊಂಡೊಯ್ದ ಜಿಲ್ಲಾಧಿಕಾರಿ. ಮನೆಯಲ್ಲಿ ಗಣೇಶ ವಿಗ್ರಹ ಪ್ರತಿಷ್ಟಾಪನೆ ಮಾಡಿ ಪೂಜೆ. ಡಿಸಿ ಸಾಮರಸ್ಯದ ನಡೆಗೆ ಎಲ್ಲೆಡೆ ಪ್ರಶಂಸೆ.