ಉ.ಕ ಸುದ್ದಿಜಾಲ ಅಥಣಿ :
ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಮಂತ್ರಿ ಸ್ಥಾನ ನೀಡುವ ಊಹಾಪೋಹ ನನಗೆ ಮಂತ್ರಿಗಿರಿ ಅವಶ್ಯಕತೆ ಇಲ್ಲ ಮೃದುವಾಗಿ ತಿವಿದ ಸವದಿ ಅಥಣಿಯಲ್ಲಿ ನಡೆದ 24×7 ನೀರು ಸರಬರಾಜು ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ್ಲ್ಲಿಮಾತನಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ ಲೋಕಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಗೆ ಬಹುಮತ ಕುರಿತು ಸಚಿವ ಸತೀಶ ಜಾರಕಿಹೊಳಿ ಸ್ಥಳೀಯ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಅಸಮಧಾನ ಲೋಕಸಭೆ ಚುನಾವಣೆ ಬಳಿಕ ಸಾಕಷ್ಟು ಸುದ್ದಿಯಲ್ಲಿದ್ದ ಸವದಿ & ಜಾರಕಿಹೊಳಿ ಟಾಕ್ ವಿವಾದಕ್ಕೆ ಸವದಿ ಹೊಸ ಬಾಂಬ್
ಬದುಕು ಶಾಶ್ವತವಲ್ಲ, ಅಧಿಕಾರವು ಶಾಶ್ವತ ವಲ್ಲ ನಾವು ಮಾಡುವ ಒಳ್ಳೆ ಕಾರ್ಯ ನಮ್ಮನ್ನ ಗುರುತಿಸುತ್ತದೆ. ಯಾರೋ ತಿಳ್ಕೊಂಡಿರಬಹುದು ಸಚಿವ ಸ್ಥಾನಕ್ಕಾಗಿ ನಾನು ಯಾರ ಹತ್ರನು ಕೈ ಒಡ್ಡಲ್ಲ. ಮರೆತು ಬೀಡಿ
ಮೃದುವಾಗಿ ಮಾತಿನ ಮೂಲಕ ಚಾಟಿ ಬಿಸಿದ್ರ ಲಕ್ಷ್ಮಣ ಸವದಿ? ಇಷ್ಟು ದಿನ ಆದ್ರೂ ಸೈಲೆಂಟ್ ಆಗಿದ್ದ ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ಮಾತಿನಲ್ಲೇ ಜಾರಕಿಹೊಳಿಗೆ ತಿವಿದರಾ?