ಉ.ಕ ಸುದ್ದಿಜಾಲ ಚಿಕ್ಕೋಡಿ :
ಚಿಕ್ಕೋಡಿಯ ಪಿಬ್ಲುಡಿ ಕಚೇರಿಯ ಆವರಣ ಮುಂದೆ ಅಪ್ಪು ಪ್ರತಿಮೆ ಆನಾವರಣ, ಪ್ರತಿಮೆ ಅನಾವರಣಗೊಳಿಸಿದ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಜಾಗೂ ಮಹಾಂತೇಶ ಕವಟಗಿಮಠ, ಅಪ್ಪುಗೆ ಕರ್ನಾಟಕ ರತ್ನ ಲಭಿಸಿದ ಸುಸಂಧದಲ್ಲೆ ಗಡಿಯಲ್ಲೂ ಅಪ್ಪು ಕಲರವ, ಸಾವಿರಾರು ಯುವಕರಿಂದ ಅಪ್ಪು ಪರ ಜಯಘೋಷಣೆ.
ಉ.ಕ ಸುದ್ದಿಜಾಲ ಚಿಕ್ಕೋಡಿ :
ಚಿಕ್ಕೋಡಿಯ ಪಿಬ್ಲುಡಿ ಕಚೇರಿಯ ಆವರಣ ಮುಂದೆ ಅಪ್ಪು ಪ್ರತಿಮೆ ಆನಾವರಣ, ಪ್ರತಿಮೆ ಅನಾವರಣಗೊಳಿಸಿದ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಜಾಗೂ ಮಹಾಂತೇಶ ಕವಟಗಿಮಠ, ಅಪ್ಪುಗೆ ಕರ್ನಾಟಕ ರತ್ನ ಲಭಿಸಿದ ಸುಸಂಧದಲ್ಲೆ ಗಡಿಯಲ್ಲೂ ಅಪ್ಪು ಕಲರವ, ಸಾವಿರಾರು ಯುವಕರಿಂದ ಅಪ್ಪು ಪರ ಜಯಘೋಷಣೆ.