ಉ.ಕ ಸುದ್ದಿಜಾಲ ಹುಕ್ಕೇರಿ :

ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯಬೇಕು, ನಮ್ಮ ತಂದೆ 2028 ಕ್ಕೆ ಸಿಎಂ ಆಗಬೇಕು ಎನ್ನುವದಿದೆ. ಈಗ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು ಎಂದು ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ‌ ಹೇಳಿಕೆ ನೀಡಿದ್ದಾರೆ.

ರಾಜಕೀಯದಲ್ಲಿ ಎಲ್ಲರಿಗೂ ಆಸೆ ಇರುತ್ತೆ ಅಂತಿಮವಾಗಿ ಹೈ ಕಮಾಂಡ ನಿರ್ಣಯವೇ ಅಂತಿಮ ಡಿಕೆಶಿ ಸಿಎಂ ಆಗುವದಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ಸಂಸದೆ. ಈಗ ಸಿದ್ದರಾಮಯ್ಯ ಮುಂದುವರೆಯಬೇಕು ಮುಂದೆ ನಮ್ಮ ತಂದೆ ಸಿಎಂ ಆಗಬೇಕು

ಸಚಿವ ಸತೀಶ ಜಾರಕಿಹೊಳಿ‌ ಸಿಎಂ ಆಗುವ ಆಸೆ ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ ಜಾರಕಿಹೊಳಿ‌ ಪ್ರಿಯಾಂಕಾ ಜಾರಕಿಹೊಳಿ‌ ಸಚಿವ ಸತೀಶ ಜಾರಕಿಹೊಳಿ‌ ಪುತ್ರಿ