ಉ.ಕ ಸುದ್ದಿಜಾಲ ರಾಯಬಾಗ :

ಕರ್ನಾಟಕ-ಮಹಾರಾಷ್ಟ್ರ ಸಂಪರ್ಕಿಸುವ ರೈಲು ಹಳಿ ಪಕ್ಕವೇ ಭೂಕುಸಿತ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹೊರವಲಯದ ಹಳಿ ಪಕ್ಕವೇ ಸಮೀಪ ಭೂಕುಸಿತ

ಬೆಳಗಾವಿ ಜಿಲ್ಲೆಯಾದ್ಯಂತ‌ ನಿರಂತರ ಮಳೆಗೆ ‌ಭೂ ಕುಸಿದಿರುವ ಶಂಕೆ ನಿನ್ನೆ ಸಂಜೆ ದಿಢೀರ್ ‌ಭೂಕುಸಿತಸಿಂದ‌ ಒಂದು ಲೈನ್‌ನಲ್ಲಿ ಸಂಚಾರ ಸ್ಥಗಿತಗೊಳಿಸಿದ ರೈಲ್ವೆ ಅಧಿಕಾರಿಗಳು ಮತ್ತೊಂದು ರೈಲು ಲೈನ್‌ನಲ್ಲಿ ಮಾತ್ರ‌ ರೈಲು ಸಂಚಾರಕ್ಕೆ ಅವಕಾಶ

ಮಹಾರಾಷ್ಟ್ರದ ಮೀರಜ್-ಬೆಳಗಾವಿ ಮಾರ್ಗದಲ್ಲಿ‌ ನಿತ್ಯ ಹಲವು ರೈಲುಗಳ ಓಡಾಟ ದಿಢೀರ್ ‌ಭೂ ಕುಸಿತದಿಂದ‌ ರೈಲು ಸಂಚಾರದಲ್ಲೂ ವ್ಯತ್ಯಯ ಸಾಧ್ಯತೆ ಸ್ಥಳಕ್ಕಿಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಲಿದ್ದಾರೆ.