ಉ.ಕ ಸುದ್ದಿಜಾಲ ಬಾಗಲಕೋಟೆ :

ಸರಣಿ‌ ಅಪಘಾತದಲ್ಲಿ ಮೂವರ ಸಾವು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿಮ ಆಲಗೂರು ಗ್ರಾಮದಲ್ಲಿ ಘಟನೆ ಟಾಟಾ ಏಸ್ ವಾಹನ, ಕಾರು, ಎರಡು ಬೈಕ್ ಗಳ ನಡುವೆ ಅಫಘಾತ.

ಟಾಟಾ ಏಸ್ , ಕಾರು ಹಾಗೂ ಬೈಕನಲ್ಲಿದ್ದ ತಲಾ ಒಬ್ಬರ ಸಾವು ಮೂವರ ದುರ್ಮರಣ. ಜಮಖಂಡಿ‌ಯಿಂದ ವಿಜಯಪುರ ಕ್ಕೆ ಹೊರಟಿದ್ದ ಟಾಟಾ ಏಸ್ ವಾಹನ ವಿಜಯಪುರದಿಂದ ಜಮಖಂಡಿಗೆ ಬರುತ್ತಿದ್ದ ಕಾರು ಕಾರು ಜಾಗೂ ಟಾಟಾ ಏಸ್ ವಾಹನದ ನಡುವೆ ಡಿಕ್ಕಿ,ಟಾಟಾ ಏಸ್ ವಾಹನದ ಹಿಂಬದಿಯಿದ್ದ ಎರಡೂ ಬೈಕಗಳ ಡಿಕ್ಕಿ.

ಮೂವರ ದುರ್ಮರಣ ಮಹಾಂತೇಶ್ ಹೊನಕಟ್ಟಿ (35), ಭೀಮಪ್ಪ ಗಂಟೆಣ್ಣವರ (42), ಆನಂದ ಬಾಡಗಿ (22) ಮಹಾಂತೇಶ ಜಮಖಂಡಿ ತಾಲ್ಲೂಕಿನ ಜಂಬಗಿ ಬಿಕೆ ಗ್ರಾಮದ ನಿವಾಸಿ, ಭೀಮಪ್ಪ ಬೆಳಗಾವಿ ಜಿಲ್ಲೆ ಅರಬಾವಿ ನಿವಾಸಿ. ಆನಂದ ವಿಜಯಪುರ ಜಿಲ್ಲೆ
ಬೆನಕನಹಳ್ಳಿ ಮೂಲದವ.

ಜಮಖಂಡಿ‌ಯಿಂದ ವಿಜಯಪುರ ಕ್ಕೆ ಹೊರಟಿದ್ದ ಟಾಟಾ ಏಸ್ ವಾಹನ, ವಿಜಯಪುರದಿಂದ ಜಮಖಂಡಿಗೆ ಬರುತ್ತಿದ್ದ ಕಾರು ಕಾರು ಜಾಗೂ ಟಾಟಾ ಏಸ್ ವಾಹನದ ನಡುವೆ ಡಿಕ್ಕಿ, ಟಾಟಾ ಏಸ್ ವಾಹನದ ಹಿಂಬದಿಯಿದ್ದ ಎರಡೂ ಬೈಕಗಳ ಡಿಕ್ಕಿ ಅಪಘಾತದಲ್ಲಿ ಮೂವರ ಸಾವು

ಸ್ಥಳಕ್ಕೆ ಜಮಖಂಡಿ‌ ಸಿಪಿಐ ಮಲ್ಲಪ್ಪ ಮಡ್ಡಿ , ಪಿ.ಎಸ್.ಐ ಗಂಗಾಧರ ನೇತೃತ್ವದ ತಂಡ ಭೇಟಿ ಪರಿಶೀಲನೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.