ಉ.ಕ ಸುದ್ದಿಜಾಲ ಕಾಗವಾಡ :
ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಖುದ್ದು ಫೀಲ್ಡ್ಗೆ ಇಳಿದ ಮಹಿಳಾ ಪಿಎಸ್ಐ. ಪ್ರಯಾಣ ಮಾಡುವ ಮುಂಜಾಗ್ರತಯಿಂದ ಇರುವಂತೆ ಸಾರ್ವಜನಿಕರಿಗೆ ಸಲಹೆ.ಬಬೆಳಗಾವಿ ಜಿಲ್ಲೆಯ ಕಾಗವಾಡ ಪಿಎಸ್ಐ ಗಂಗಾ ಬಿರಾದಾರ ದಿಂದ ವಿನೂತನ ಪ್ರಯೋಗ.
ಬಸ್ ನಿಲ್ದಾಣದಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸಿದ ಮಹಿಳಾ ಪಿಎಸ್ಐ. ಏನಾದರೂ ಸಮಸ್ಯೆಯಾದರೆ 112ಗೆ ಕರೆ ಮಾಡುವಂತೆ ಸಲಹೆ. ಮಹಿಳಾ ಪಿಎಸ್ಐ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ.
ಈ ಕೆಳಗಿನ ಸುದ್ದಿನೂ ಓದಿ
- ದ್ವಿತೀಯ ಪಿಯು ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಗೆ ಹೃದಯಾಘಾತ ಸಾವು
- ಮ್ಯೂಸಿಕ್ ಮೈಲಾರಿಗೆ ಬಿಡುಗಡೆ ಭಾಗ್ಯ : ಅಪ್ರಾಪ್ತ ಬಾಲಕಿ ಅತ್ಯಾಚಾರ ಕೇಸ್ನಲ್ಲಿ ಗಾಯಕನಿಗೆ ಷರತ್ತುಬದ್ಧ ಜಾಮೀನು ಮಂಜೂರು
- Vidio – ತಲವಾರ ಹಿಡಿದು ಬೆನ್ನು ಹತ್ತಿ ಹುಕ್ಕೇರಿ ಆರ್ಎಸ್ಎಸ್ ತಾಲೂಕಾ ಪ್ರಮುಖನ ಮೇಲೆ ಅಟ್ಯಾಕ್
- ಡಯಾಬಿಟಿಸ್ಗೆ ಬಲಿಯಾದ 9ನೇ ತರಗತಿ ವಿದ್ಯಾರ್ಥಿನಿ : ಅಂಜಲಿ ಅಕಾಲಿಕ ನಿಧನ
- ಡೆತ್ನೋಟ್ ಬರೆದು ಏಜೆಂಟ್ ಆತ್ಮಹತ್ಯೆ;ಠೇವಣಿ ಹಣ ಮರುಪಾವತಿ ಒತ್ತಡಕ್ಕೆ ಮನನೊಂದು ಜೀವತ್ಯಾಗ

