ಉ.ಕ ಸುದ್ದಿಜಾಲ ಕಾಗವಾಡ :
ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಖುದ್ದು ಫೀಲ್ಡ್ಗೆ ಇಳಿದ ಮಹಿಳಾ ಪಿಎಸ್ಐ. ಪ್ರಯಾಣ ಮಾಡುವ ಮುಂಜಾಗ್ರತಯಿಂದ ಇರುವಂತೆ ಸಾರ್ವಜನಿಕರಿಗೆ ಸಲಹೆ.ಬಬೆಳಗಾವಿ ಜಿಲ್ಲೆಯ ಕಾಗವಾಡ ಪಿಎಸ್ಐ ಗಂಗಾ ಬಿರಾದಾರ ದಿಂದ ವಿನೂತನ ಪ್ರಯೋಗ.
ಬಸ್ ನಿಲ್ದಾಣದಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸಿದ ಮಹಿಳಾ ಪಿಎಸ್ಐ. ಏನಾದರೂ ಸಮಸ್ಯೆಯಾದರೆ 112ಗೆ ಕರೆ ಮಾಡುವಂತೆ ಸಲಹೆ. ಮಹಿಳಾ ಪಿಎಸ್ಐ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ.
ಈ ಕೆಳಗಿನ ಸುದ್ದಿನೂ ಓದಿ
- ಪ್ರೀತಿಗೆ ಜಾತಿ ಅಡ್ಡಿ ಇಬ್ಬರು ಯುವ ಪ್ರೇಮಿಗಳ ಕಾಲುವೆಗೆ ಹಾರಿ ಆತ್ಮಹತ್ಯೆ
- ಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹ ಮೂರೇ ತಿಂಗಳಲ್ಲಿ 3.81ಕೋಟಿ ಕಾಣಿಕೆ ಸಂಗ್ರಹ
- ಪ್ರೀತಿಸುತ್ತಿದ್ದ ಅತ್ತೆ ಮಗಳಿಗೆ ಆಸಿಡ್ ಎರಚಿ ತಾನೂ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಪಾಗಲ್ ಪ್ರೇಮಿ ಸಾವು
- ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ, ಮೂವರ ಸಾವು, ಓರ್ವಳ ಸ್ಥಿತಿ ಗಂಭೀರ
- ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ 6 ದಿನ ಮೊಟ್ಟೆ ವಿತರಿಸಬೇಕು : ಶಿಕ್ಷಣ ಇಲಾಖೆ ಆದೇಶ