ಉ.ಕ ಸುದ್ದಿಜಾಲ ಕಾಗವಾಡ :
ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಖುದ್ದು ಫೀಲ್ಡ್ಗೆ ಇಳಿದ ಮಹಿಳಾ ಪಿಎಸ್ಐ. ಪ್ರಯಾಣ ಮಾಡುವ ಮುಂಜಾಗ್ರತಯಿಂದ ಇರುವಂತೆ ಸಾರ್ವಜನಿಕರಿಗೆ ಸಲಹೆ.ಬಬೆಳಗಾವಿ ಜಿಲ್ಲೆಯ ಕಾಗವಾಡ ಪಿಎಸ್ಐ ಗಂಗಾ ಬಿರಾದಾರ ದಿಂದ ವಿನೂತನ ಪ್ರಯೋಗ.
ಬಸ್ ನಿಲ್ದಾಣದಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸಿದ ಮಹಿಳಾ ಪಿಎಸ್ಐ. ಏನಾದರೂ ಸಮಸ್ಯೆಯಾದರೆ 112ಗೆ ಕರೆ ಮಾಡುವಂತೆ ಸಲಹೆ. ಮಹಿಳಾ ಪಿಎಸ್ಐ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ.
ಈ ಕೆಳಗಿನ ಸುದ್ದಿನೂ ಓದಿ
- ಮರ್ಯಾದೆ ಹತ್ಯೆ ಕೇಸ್, ಪತ್ನಿಯನ್ನೆ ಕೊಂದ ಪಾಪಿ ಪತಿ – ಇಲ್ಲಿದೆ ಸಂಪೂರ್ಣ ಮಾಹಿತಿ
- ವಿದ್ಯುತ್ ಸಮಸ್ಯೆ, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ.! ಕುಡಿಯುವ ನೀರಿಗೆ ಪರದಾಟ
- ಪ್ರೀತಿಸಿ ಮದುವೆಯಾದವಳ ಅನೈತಿಕ ಸಂಬಂಧಕ್ಕೆ ಅಡ್ಡಿ : ಗಂಡನಿಗೆ ಚೆಟ್ಟ ಕಟ್ಟಿದ ಪತ್ನಿ!
- ಬೆಳಗಾವಿಯಲ್ಲಿ ದಿನಗೂಲಿ ನೌಕರನಿಂದ ಕೋಟಿ ಕುಬೇರನಾದ ಕಥೆ!
- ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಕೀರ್ತಿ ತಂದ ಮೊರಾರ್ಜಿ ದೇಸಾಯಿ ಕಾಲೇಜು ವಿದ್ಯಾರ್ಥಿ 600 ಕ್ಕೆ 598 ಅಂಕ

