ಉ.ಕಸುದ್ದಿಜಾಲ ರಾಯಬಾಗ :
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ. ಸದ್ಯ ಕೃಷ್ಣಾ ಒಳ ಹರಿವಿನಲ್ಲಿ ಬಾರಿ ಏರಿಕೆ ವೇದಗಂಗಾ, ಪಂಚಗಂಗಾ, ವೇದಗಂಗಾ, ಹೀರಣ್ಯಕೇಶಿ ಹಾಗೂ ಕೃಷ್ಣಾ ನದಿ ಒಳ ಹರಿವಿನಲ್ಲಿ ಬಾರಿ ಏರಿಕೆ
ಕರ್ನಾಟಕ ಮಹಾರಾಷ್ಟ್ರದ ಕೊಂಡಿಯಾಗಿರುವ ಕುಡಚಿ – ಉಗಾರ ಸೇತುವೆ ಜಲಾವೃತ ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಮಹಾರಾಷ್ಟ್ರ – ಕರ್ನಾಟಕ ವ್ಯಾಪಾರ ವಹಿವಾಟಿಗೆ ಅನಕೂಲವಾಗಿದ್ದ ಬ್ರಿಜ್ ಜಲಾವೃತ ಉಗಾರ – ಕುಡಚಿ ಬ್ರಿಜ್ ಎರಡು ಕಡೆ ಬ್ಯಾರಿಕೆಡ ಹಾಕಿ ಪೋಲಿಸ ನಿಯೋಜನೆ ಮಾಡಿದ ಜಿಲ್ಲಾಡಳಿತ
ರಾಜಾಪುರ ಬ್ಯಾರೇಜ್ದಿಂದ ಹಾಗೂ ದೂದಗಂಗಾ ನದಿಯಿಂದ ಒಟ್ಟು ಕೃಷ್ಣಾ ನದಿಗೆ 1,50,000 ಕ್ಯೂಸೆಕ್ ಕ್ಕೂ ಹೆಚ್ಚು ಒಳಹರಿವು. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೃಷ್ಣಾ ನದಿ. ನದಿ ತೀರದ ಜನರಲ್ಲಿ ಹೆಚ್ಚಿದ ಆತಂಕ