ಉ.ಕ ಸುದ್ದಿಜಾಲ ವಿಜಯಪುರ :
ಶಾಲಾ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ಓರ್ವ ಶಾಲಾ ಬಾಲಕ ಸಾವು. ರಾತ್ರಿ ಶಾಲೆಯ ಮುಂಭಾಗದಲ್ಲಿ ಶವವಿಟ್ಟು ಪೋಷಕರು ಪ್ರತಿಭಟನೆ ವಿಜಯಪುರದ ಯೋಗಾಪುರ ಕಾಲೋನಿಯಲ್ಲಿರೋ ಶ್ರೀ ಸತ್ಯಸಾಯಿ ಬಾಬಾ ಆಂಗ್ಲ ಮತ್ತು ಕನ್ನಡ ಶಾಲೆ ಮುಂಭಾಗ ಪ್ರತಿಭಟನೆ.
5 ನೇ ತರಗತಿಯಲ್ಲಿ ಓದುತ್ತಿದ್ದ ಅನ್ಸ್ ಮೃತಪಟ್ಟ ವಿದ್ಯಾರ್ಥಿ. ಅನ್ಸ್ ತಂದೆ ಬಿಹಾರ ಮೂಲದ ಸುನೀಲ್, ವಿಜಯಪುರದಲ್ಲಿ ಪಾನಿಪುರಿ ವ್ಯಾಪಾರ ಮಾಡ್ತಿದ್ರು. ಶಾಲಾ ಗೇಟ್ ಮುಂಭಾಗದಲ್ಲಿ ಶವವಿಟ್ಟು ಪ್ರತಿಭಟನೆ ಹಿನ್ನೆಲೆ. ಸ್ಥಳದಲ್ಲೇ ಜಮಾಯಿಸಿದ ಜನರು..
ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ. ನ್ಯಾಯಕ್ಕಾಗಿ ಪೋಷಕರ ಪಟ್ಟು. ಶಾಲಾ ಶಿಕ್ಷಕರು ಮದ್ಯಪಾನ ಮಾಡ್ತಾರೆ ಅಂತ ಸ್ಥಳೀಯರ ಆರೋಪ. ಹಾಸ್ಟೆಲ್ ವಿದ್ಯಾರ್ಥಿಗಳು ಅನ್ಸ್ ಗೆ ಥಳಿಸಿದ್ದಾರೆ.
ಬಳಿಕ ಪೊಲೀಸರು ಪೋಷಕರ ಮನವೊಲಿಸಿ ವಿದ್ಯಾರ್ಥಿ ಶವ ಸ್ಥಳಾಂತರ ಮಾಡಿದ್ದಾರೆ
ಶಾಲಾ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ಓರ್ವ ಶಾಲಾ ಬಾಲಕ ಸಾವು..
