ಉ.ಕ ಸುದ್ದಿಜಾಲ ಚಿಕ್ಕೋಡಿ :
KSRTC ಬಸ್ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು ಬಸ್ನಿಂದ ಕೆಳೆಗಿಳಿಯುವಾಗ ಆಯತಪ್ಪಿ ಬಿದ್ದ ಪರಿಣಾಮ KSRTC ಬಸ್ ಚಕ್ರಕ್ಕೆ ಸಿಲುಕಿ ಸಾವು
ನಿಡಸೋಸಿ ಗ್ರಾಮದ ಬಳಿ ನಡೆದ ಅವಘಡ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮ ನಿಡಸೋಸಿ ಗ್ರಾಮದ ದುಂಡಯ್ಯ ರಾಚಯ್ಯ ಕಮತೆ (42) ಮೃತ ದುರ್ದೈವಿ.
ಸಂಕೇಶ್ವರದಿಂದ ಸ್ವಗ್ರಾಮ ನಿಡಸೋಸಿ ಬಂದಾಗ ಬಸ್ಸ್ ಇಳಿಯುವಾಗ ಆಯತಪ್ಪಿ ಬಿದ್ದ ರಾಚಯ್ಯ ಆಯತಪ್ಪಿ ಬಿದ್ದು ಹೊರಡುತ್ತಿದ್ದ ಬಸ್ಸಿನ ಹಿಂಭಾಗದ ಚಕ್ರದಲ್ಲಿ ತಲೆ ಸಿಲುಕಿ ಸ್ಥಳದಲ್ಲಿಯೇ ಮೃತ
ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಶೀಲನೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.