ಉ.ಕ ಸುದ್ದಿಜಾಲ ರಾಮನಗರ :

PUC ಯಲ್ಲಿ ಕಡಿಮೆ ಅಂಕ ಬಂದ ಕಾರಣ LLB ಗೆ ಸೀಟ್ ದೊರೆತ್ತಿಲ್ಲ ಎಂದು ಮನನೊಂದಿದ್ದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಯುವಕ ಗೋಪಾಲ್ (22) ಹಾಸನ ಜಿಲ್ಲೆಯ ಕುಂಬೇನಹಳ್ಳಿ ಗ್ರಾಮದ ಯುವಕ, ಕುದೂರು ಪೋಲಿಸ್ ಠಾಣೆ ವ್ಯಾಪ್ತಿಯ ನೆಲಮಂಗಲ – ಕುಣಿಗಲ್ ಹೆದ್ದಾರಿಯ ಪಕ್ಕದಲ್ಲೆ ಘಟನೆ
ಪಿಯುಸಿ ಹಾಗೂ ಐಟಿಐ ಮುಗಿಸಿ ವಕೀಲನಾಗುವ ಕನಸು ಕಟ್ಟಿಕೊಂಡಿದ್ದ ಯುವಕ ಆತ್ಮಹತ್ಯೆಗೂ ಮುನ್ನ ಮೊಬೈಲ್ ನಲ್ಲಿ ಜೀವನದಲ್ಲಿ ಬೇಸರ ಬಗ್ಗೆ  ತಾನೆ ಸ್ವತಃ ಚಿತ್ರೀಕರಣ ಮಾಡಿದ್ದಾನೆ.

LLB ಮಾಡಲು ಸೀಟ್ ಸಿಗದ ಹಿನ್ನಲೆ ಯುವಕ ನೇಣಿಗೆ ಶರಣು – ವಿಡಿಯೋ

ಬಳಿಕ ವಿಡಿಯೋವನ್ನು ತನ್ನ ಅಣ್ಣ ಹಾಗೂ ತನ್ನ ಸ್ನೇಹಿತರಿಗೆ ರವಾನೆ ಮಾಡಿದ್ದ ಗೋಪಾಲ್ ಘಟನಾ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ‌. ಕುದೂರು ಪೋಲೀಸ್ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.