ಉ.ಕ ಸುದ್ದಿಜಾಲ ಬಾಗಲಕೋಟೆ :
ಪಿಯುಸಿ ಸೈನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ನಕಲು ಪೋಷಕರ ಸಮ್ಮುಖದಲ್ಲಿ ಬುದ್ದಿವಾದ ಹೇಳಿದ ಕಾಲೇಜು ಸಿಬ್ಬಂದಿ ಮನನೊಂದು ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ. ಕಾಲೇಜಿನಿಂದ ವಿದ್ಯಾರ್ಥಿನಿ ಕೆರೆ ಕಡೆ ಹೊರಟ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ..
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಈ ಘಟನೆ ನಡೆದಿದ್ದು ನಗರದ ಮಹಾರಾಣಿ ಕೆರೆಗೆ ಹಾರಿ ಆತ್ಮಹತ್ಯೆ ತೇಜಶ್ವಿನಿ ದೊಡ್ಡಮನಿ(೧೭) ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೃತ ವಿದ್ಯಾರ್ಥಿನಿ ಶಾರದಾ ಖಾಸಗಿ ಪಿಯು ಕಾಲೇಜು ವಿದ್ಯಾರ್ಥಿನಿ.
ಪೆಬ್ರುವರಿ ೨೭ ರಂದು ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ನಡೆದಿತ್ತು ನಕಲು ಮಾಡುವಾಗ ಸಿಕ್ಕಿದ್ದ ವಿದ್ಯಾರ್ಥಿನಿ ಕಾಲೇಜು ಸಿಬ್ಬಂದಿ ನಕಲು ಪ್ರಶ್ನೆ ಮಾಡಿದಾಗ ಪೋಷಕರಿಗೆ ತಿಳಿಸಿದ್ದರು.
ಪೋಷಕರು ಪೆಬ್ರುವರಿ ೨೮ ಕ್ಕೆ ಬಂದು ನಕಲು ಮಾಡಿದ್ದಕ್ಕೆ ಸಾಕ್ಷಿ ಕೇಳಿದ್ದರು ಆಗ ಸಿಸಿಕ್ಯಾಮೆರಾ ಪರಿಶೀಲನೆ ಮಾಡಲು ಮುಂದಾದ ಸಿಬ್ಬಂದಿ ಅಷ್ಟರಲ್ಲಿ ಕಾಲೇಜಿಂದ ಹೊರ ಹೋಗಿದ್ದ ವಿದ್ಯಾರ್ಥಿನಿ
ಮುಧೋಳ ಠಾಣೆಯಲ್ಲಿ ಅಪಹರಣದ ದೂರು ದಾಖಲಾಗಿತ್ತು ಇಂದು ಮಹಾರಾಣಿ ಕೆರೆಯಲ್ಲಿ ವಿದ್ಯಾರ್ಥಿನಿ ಶವವಾಗಿ ಪತ್ತೆ ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ
ಪಿಯುಸಿ ಸೈನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ನಕಲು : ಬುದ್ದವಾದ ಹೇಳಿದ್ದೆ ತಪ್ಪಾಯಿತಾ? – ವಿದ್ಯಾರ್ಥಿನಿ ಆತ್ಮಹತ್ಯೆ
