ಉ.ಕ ಸುದ್ದಿಜಾಲ ಬೆಳಗಾವಿ :

ಕಬ್ಬಿನ ಗದ್ದೆಗೆ ಹೊತ್ತಿದ ಬೆಂಕಿ ಆರಿಸಲು ಯತ್ನಿಸಿದ ವೃದ್ಧ ರೈತ ಬೆಂಕಿಯ ಕೆನ್ನಾಲೆಗೆ ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಾರಲಗಾ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.

65 ವರ್ಷದ ತುಕಾರಾಮ ಪವಾರ ಮೃತ ವೃದ್ಧ ರೈತ, ಕಾರಲಗಾ – ಚಾಪಗಾಂವ ರಸ್ತೆಯ ಬದಿ ತುಕಾರಾಮಗೆ ಸೇರಿದ ಗದ್ದೆಯಿತ್ತು ಕಟಾವು ಮಾಡಿದ ಕಬ್ಬು ನಾಟಿ ಮಾಡಲೆಂದು ಸಂಗ್ರಹಿಸಿಡಲಾಗಿತ್ತು. ಈ ವೇಳೆ ಕಬ್ಬಿನ ಗದ್ದೆಯಲ್ಲಿ ಆಕಸ್ಮಿಕವಾಗಿ ಹೊತ್ತಿದ ಬೆಂಕಿ ನಂದಿಸಲು ಯತ್ನ

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂಧನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.