ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಹೃದಯಾಘಾತಕ್ಕೆ ಕರ್ತವ್ಯ ನಿರತ ಎಎಸ್‌ಐ ಸಾವು. ಗೋಕಾಕ ಮಹಾಲಕ್ಷ್ಮಿದೇವಿ ಜಾತ್ರೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಎಎಸ್ಐ. ಹುಬ್ಬಳ್ಳಿ ಎಪಿಎಂಸಿ ಠಾಣೆ ಎಎಸ್ಐ ಮೀರಾ ನಾಯಕ ಸಾವು.

ಜಾತ್ರೆಯ ನಿಮಿತ್ತ ಬಂದೋಬಸ್ತ್‌ಗೆ ಬಂದಿದ್ದ ‌ಮೀರಾ ನಾಯಕ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಎಸ್‌ಸಿ-ಎಸ್‌ಟಿ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯ ಹೂಡಿದ್ದ ಮೀರಾ ನಾಯಕ.

ಇಂದು ಬೆಳಗ್ಗೆ 6 ಗಂಟೆಗೆ ತೀವ್ರ ಹೃದಯಾಘಾತದಿಂದ ಮೃತರಾದ ಮೀರಾ ನಾಯಕ. ಗೋಕಾಕ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಎಎಸ್‌ಐ ಮೀರಾ ನಾಯಕ ಮೃತದೇಹ ರವಾನೆ.