ಉ.ಕ ಸುದ್ದಿಜಾಲ ಗದಗ :

ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ.‌ ಟಿಕೆಟ್ ಕೇಳಿದ್ದಕ್ಕೆ ಕಂಡಕ್ಟರ್ ನನ್ನು ಹಿಗ್ಗಾಮುಗ್ಗಾ ಥಳಿಸಿದ ಪ್ರಯಾಣಿಕರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರಿಪೂರ ತಾಂಡಾದಲ್ಲಿ ಘಟನೆ ನಡೆದಿದೆ.

ಬಸ್ ಬಾಗಿಲ್ಲಲ್ಲಿ ನಿಂತ ಕಂಡಕ್ಟರ್ ಕೃಷ್ಣಾ ನಾಯಕನನ್ನು ಎಳೆದೊಯ್ದು ಹಲ್ಲೆ. ಕಲ್ಲಿನಿಂದ ತಲೆ, ಕತ್ತಿನ ಭಾಗಕ್ಕೆ ಹೊಡೆದು ಹಲ್ಲೆ, ಗಂಭೀರ ಗಾಯ. ಬಸ್ ತುಂಬಾ ಪ್ರಯಾಣಿಕರು ಇದ್ರೂ ಜಗಳ ಬಿಡಿಸುವ ಗೋಜಿಗೆ ಹೋಗಿಲ್ಲ..

ಮಹಿಳೆಯರು ಮಧ್ಯ ಪ್ರವೇಶಿಸಿ ಕಂಡಕ್ಟರ್ ರಕ್ಷಣೆ ಮಾಡಿದ್ದಾರೆ. ಗದಗ ಜಿಲ್ಲೆಯಲ್ಲೂ‌ ಕಂಡಕ್ಟರ್ ಗಳಿಗೆ ಇಲ ರಕ್ಷಣೆ ಅಂತ ಕಿಡಿ. ಗಾಯಾಳು ಕಂಡಕ್ಟರ್ ಗೆ ಲಕ್ಷ್ಮೇಶ್ವರ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ..

ಘಟನೆಗೆ ಚಾಲಕರು, ನಿರ್ವಾಹಕರ ತೀವ್ರ ಆಕ್ರೋಶ. ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ.