ಉ.ಕ ಸುದ್ದಿಜಾಲ ರಾಯಬಾಗ :

ಕೇವಲ ಮೂರು ತಿಂಗಳ ಹಿಂದೆ ವಿವಾಹಿತ ಮಹಿಳೆ ನೇಣಿಗೆ ಶರಣು ರಮ್ಯಾಶ್ರೀ ಬಸವರಾಜ ಹಂಪನ್ನವರ (25) ಮೃತ ವಿವಾಹಿತೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಘಟನೆ

ಅನಾರೋಗ್ಯದ ಸಮಸ್ಯೆಯಿಂದ ವಿವಾಹಿತ ಮಹಿಳೆ ನೇಣಿಗೆ ಶರಣು ಎಂದು ತಿಳಿದು ಬಂದಿದೆ. ರಮ್ಯಾಶ್ರೀ ಕಳೆದ ನಾಲ್ಕು ವರ್ಷದ ಹಿಂದೆ ಒಂದು ಮದುವೆ ಆಗಿದ್ದರು ಬಳಿಕ ಮೂರು ತಿಂಗಳ ಹಿಂದೆ ನಿಡಗುಂದು ಗ್ರಾಮದ ಬಸವರಾಜ ಹಂಪನ್ನವರ ಅವರನ್ನ ಮದುವೆ ಆಗಿದ್ದ ರಮ್ಯಾಶ್ರೀ

ಒಂದು ಮದುವೆ ನಾಲ್ಕು ವರ್ಷ ಸಂಸಾರ. ಇನ್ನೊಂದು ಮದುವೆ ಕೇವಲ ಮೂರೇ ತಿಂಗಳಲ್ಲಿ ಜೀವನವೇ ಅಂತ್ಯ ಹೆಣ್ಣಿನ ಬಾಳಲ್ಲಿ ಮದುವೆಯ ದೌರಭಾಗ್ಯ … ಈ ಮೂರು ತಿಂಗಳಲ್ಲಿ ರಮ್ಯಾಶ್ರೀ ಶುಕ್ರವಾರ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆ….

ಬಸವರಾಜನನ್ನು ಮದುವೆ ಆಗುವ ಮುಂಚೆ ಆಕೆಯನ್ನು ಮಹಾಲಿಂಗಪುರದಲ್ಲಿ ಮದುವೆ ಮಾಡಿ ಕೊಟ್ಟಿತ್ತು, ನಂತರ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಬಾಸವರಾಜನನ್ನು ಮದುವೆ ರಮ್ಯಾಶ್ರೀ ಅದೇನೋ ಮದುವೆ ಆಗಿ ಮೂರೇ ತಿಂಗಳಲ್ಲಿ ರಮ್ಯಾಶ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ರಮ್ಯಾಶ್ತಿ ಆತ್ಮಹತ್ಯೆ ಮಾಡಿಕೊಂಡ‌ ಸ್ಥಿತಿ ಕಂಡ ಪತಿ ಬಸವರಾಜ ಭಯಗೊಂಡು ವಿಷ ಸೇವನೆ ಮಾಡಿ ತಾನು ಕೂಡ ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಯತ್ನ ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಗಂಡ ಬಸವರಾಜ್ ಹಂಪನ್ನವರ್ ದಾಖಲು

ಸಾವು ಬದುಕಿನ ನಡುವೆ ಹೋರಾಟ ನಡೆಸಿರುವ ಬಸವರಾಜ ಸ್ಥಳಕ್ಕೆ ರಾಯಬಾಗ ಪೊಲೀಸರು ಬೇಟಿ ನೀಡಿ ಪರಿಶೀಲನೆ. ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ