ಉತ್ತರ ಕರ್ನಾಟಕ ಸುದ್ದಿಜಾಲ ರಾಯಚೂರು :
ಜನವರಿ 14 ರಂದು ಪಂಚಮಸಾಲಿ ಹೋರಾಟ ವರ್ಷಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಹೇಳಿಕೆ ನೀಡಿದರು.
ಬಾಗಲಕೋಟೆ ಜಿಲ್ಲೆ ಕೂಡಲ ಸಂಗಮದಲ್ಲಿ ವರ್ಷಾಚರಣೆ ಆಯೋಜನೆ ಮಾಡಲಾಗಿದೆ. 2020 – 21 ರ ಅವಧಿಯಲ್ಲಿ ಪಂಚಮಸಾಲಿ ವತಿಯಿಂದ ನಡೆಸಿದ್ದ ಹೋರಾಟ. 2(ಎ) ಮೀಸಲಾತಿ ಸಂಬಂಧಿಸಿ ಹತ್ತು ಹಲವು ರೀತಿಯ ಹೋರಾಟ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.