ಉ.ಕ ಸುದ್ದಿಜಾಲ ಕಾಗವಾಡ :
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಪರ ಕೆಲಸ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಶ್ರೀಮಂತ ಪಾಟೀಲ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಅಂಕಣ
- ಅಪರಾಧ
- ಉಡುಪಿ
- ಉತ್ತರ ಕನ್ನಡ
- ಕಲಬುರಗಿ
- ಕೃಷಿ
- ಕೊಡಗು
- ಕೊಪ್ಪಳ
- ಕೋಲಾರ
- ಗದಗ
- ಚಾಮರಾಜನಗರ
- ಚಿಕ್ಕಬಳ್ಳಾಪುರ
- ಚಿಕ್ಕಮಗಳೂರು
- ಚಿತ್ರದುರ್ಗ
- ತುಮಕೂರು
- ದಕ್ಷಿಣ ಕನ್ನಡ
- ದಾವಣಗೆರೆ
- ದೇಶ/ವಿದೇಶ
- ಧರ್ಮ
- ಧಾರವಾಡ
- ಬಳ್ಳಾರಿ
- ಬಾಗಲಕೋಟೆ
- ಬೀದರ್
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ನಗರ
- ಬೆಳಗಾವಿ
- ಮಂಡ್ಯ
- ಮಹಾರಾಷ್ಟ್ರ
- ಮೈಸೂರ
- ಮೈಸೂರು
- ಯಾದಗಿರಿ
- ರಾಜ್ಯ
- ರಾಮನಗರ
- ರಾಯಚೂರು
- ವಿಜಯಪುರ
- ವಿಡಿಯೊ
- ವಿಶೇಷ
- ಶಿಕ್ಷಣ
- ಶಿವಮೊಗ್ಗ
- ಸಿನಿಮಾ
- ಹಾವೇರಿ
- ಹಾಸನ
- ಹುಬ್ಬಳ್ಳಿ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸೊದ ಅವರು, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗುತ್ತಿಲ್ಲ.
ಕಳೆದ ಒಂದೂವರೆ ವರ್ಷದಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಬಸವೇಶ್ವರ ಏತ ನೀರಾವರಿ ಯೋಜನೆಗೂ ಸಹ ಅನುದಾನ ಸಿಕ್ಕಿಲ್ಲ. ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಹತ್ವದ ನೀರಾವರಿ ಯೋಜನೆ.
ಸುಮಾರು 25 ಸಾವಿರೂ ಎಕರೆಗೆ ನೀರಾವರಿ ಒದಗಿಸುವ ಯೋಜನೆಯಿದಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಆಗದೇ ಇರೋದಕ್ಕೆ ಪಂಚ ಗ್ಯಾರಂಟಿಗಳೇ ಕಾರಣ ಎಂದ ಮಾಜಿ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ.