ಉ.ಕ ಸುದ್ದಿಜಾಲ ಅಥಣಿ :

ರಾಜ್ಯ ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ. ಕಾರ್ ಅಪಘಾತದಲ್ಲಿ ನಾಲ್ವರಿಗೆ ಗಂಭೀರಗಾಯ. ವಿಜಯಪುರ ಸಂಕೇಶ್ವರ ರಾಜ್ಯ ಹೆದ್ದಾರಿಯಲ್ಲಿ ಕಾರ್ ಮತ್ತು ಕಬ್ಬಿನ ಟ್ಯಾಕ್ಟರ ನಡುವೆ ಭೀಕರ ಅಪಘಾತ.

ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ಯಾಕ್ಟರ ಟ್ಯ್ರಾಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು. ಟ್ಯಾಕ್ಟರ ಟ್ರ್ಯಾಲಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ನಜ್ಜುಗುಜ್ಜಾದ ಕಾರ್. ಕಾರ್ ಅಪಘಾತದಲ್ಲಿ ಲಕ್ಷ್ಮಣ ಬಣಜವಾಡ ಸೇರಿದಂತೆ ಮೂವರಿಗೆ ಗಂಭೀರಗಾಯ.

ಗಾಯಗೊಂಡು ವ್ಯಕ್ತಿಗಳನ್ನು ಅಥಣಿಯ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ. ಘಟನಾ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ, ಪರಿಶೀಲನೆ. ಐಗಳಿ ಪೋಲಿಸ್ ಠಾಣೆ ಪ್ರಕರಣ ದಾಖಲು.